Thursday, October 15, 2009

ನಮ್ಮ ಭೂಲೋಕ ಬಿಟ್ಟು ಯಾವುದೋ ಪರಿಚಯವಿಲ್ಲದ ಲೋಕಕ್ಕೆ... ನೀರನ್ನರಸಿ ಹೋಗೊರಿಗೆ ಹುಚ್ಚರೆನ್ನಬಹುದಲ್ಲವೆ? ನಮ್ಮ ಲೋಕವನ್ನು ಉಳಿಸುವ ಬದಲು ಇತರ ಲೋಕವನ್ನು ಕೆಡಿಸಿ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗ್ತಾಯಿದಾರೆ... ಪ್ರತಿಯೊಂದು ಅದರದ್ದೆಯಾದ ಪರಿಮಿತಿ ಹೊಂದಿರುತ್ತದೆ... ಆ ಮಿತಿ ಮೀರಿ ನೆಡೆದರೆ, ನಮಗೆ ತಿಳಿಯದೆ ನಾವು ಎಲ್ಲೋ ಅನಂತದಲ್ಲಿ ಅಂತ್ಯವಾಗುವುದು ಕಂಡಿತ...!!!
ಯಾವುದು ತುಂಬಾ ಕಷ್ಟದ ಜೀವನ?.. ನಾವು ಎಲ್ಲಾ ಇದ್ದು... ಕಷ್ಟಪಡ್ತಿವಿ..ಆದ್ರೆ ಏನೇ ಇದ್ದರು ಉಪಯೋಗಕ್ಕೆ ಬಾರದ ಜಾಗದಲ್ಲಿರುವ ನನ್ನ ಸ್ನೇಹಿತರು ಹೆಳೋಪ್ರಕಾರ ನಾವಿರೋದೆ ಸ್ವರ್ಗ ಅನ್ಸಿಬಿಡ್ತು...ಅವರು ಇರೋದು ಸಮುದ್ರ ಕಿನಾರೆಯಲ್ಲಿ ಅಲ್ಲಿ ಏನೇ ವಿದ್ಯುತ್ ಉಪಕರಣ ತನ್ದರು ಅದು ಹೆಚ್ಚೆಂದರೆ 4 ದಿನ ಸರಿಯಿರುತ್ತೆ...ನೀರು ಉಪ್ಪು..ಮತ್ತೆ ಚಾ, ಕಾಫಿ ಕೆಳ್ಬೇಕೆ..?ಹಾಗಾದರೆ ನಾವು ಕುಡಿಯುವ ಚಾ, ಕಾಫಿಯೇ ಅಮೃತ ಅನಿಸುತ್ತೆ....!!ಆದರೂ ಅವರು ಅಲ್ಲೆ ಇದ್ದಾರೆ ಕಾರಣಗೊತ್ತೆ?ಅಲ್ಲಿ ಅವರಿಗೆ ಬದಕುವ ದಾರಿಯಿದೆ... ಅಲ್ಲಿ ಅವರಿಗೆ ಅನ್ನ ನೀಡುವ ದೇವರಿದ್ದಾರೆ..ಅವರು ತಮ್ಮ ಕೆಲಸದಲ್ಲಿ ಶೃದ್ದೆಯಿಂದ ಸುಖವಾಗಿದ್ದಾರೆ... ತಮ್ಮದೆಯಾದ ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆ...ಆದರೆ ಮನೋರಂಜನೆಗೆ ಮಾತ್ರ ಅಲ್ಲಿಂದ ಹೊರಗೆ ಬರಲೆಬೇಕು....ಎಲ್ಲಾಯಿದ್ದು ನಾವು ಕೊರಗುತ್ತೆವೆ... ಕಾರಣವೇ ತಿಳಿದೆ ಮರುಗುತ್ತೆವೆ...!!!!
ನಾವು ಎಣಸಿದ ರೀತಿಯಲ್ಲಿ ಏನು ಇರಲ್ಲ ಅದನ್ನು ಅನುಭವಿಸಿದಾಗ ಮಾತ್ರ ನಮಗೆ ಅದರ ಅರಿವಾಗುದು....

Wednesday, October 14, 2009

HELLO FRNDS
DO U WANT FREE JOKES & CRICKET SCORES
THAN
SMS AS
JOIN ROYALFRNDS
TO
9870807070.
FOR DAILY FACTS
SMS AS
JOIN FACTSWORLD
TO
9870807070.
THANKS FRNDS