ನಮ್ಮ ಭೂಲೋಕ ಬಿಟ್ಟು ಯಾವುದೋ ಪರಿಚಯವಿಲ್ಲದ ಲೋಕಕ್ಕೆ... ನೀರನ್ನರಸಿ ಹೋಗೊರಿಗೆ ಹುಚ್ಚರೆನ್ನಬಹುದಲ್ಲವೆ? ನಮ್ಮ ಲೋಕವನ್ನು ಉಳಿಸುವ ಬದಲು ಇತರ ಲೋಕವನ್ನು ಕೆಡಿಸಿ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗ್ತಾಯಿದಾರೆ... ಪ್ರತಿಯೊಂದು ಅದರದ್ದೆಯಾದ ಪರಿಮಿತಿ ಹೊಂದಿರುತ್ತದೆ... ಆ ಮಿತಿ ಮೀರಿ ನೆಡೆದರೆ, ನಮಗೆ ತಿಳಿಯದೆ ನಾವು ಎಲ್ಲೋ ಅನಂತದಲ್ಲಿ ಅಂತ್ಯವಾಗುವುದು ಕಂಡಿತ...!!!
No comments:
Post a Comment